ಸಾಲಮನ್ನಾ ವಾಗಿರುವುದನ್ನು ರೈತರು ತಿಳಿಯಲು ರೈತರು ತಮ್ಮ ಬ್ಯಾಂಕುಗಳಿಗೆ ಭೇಟಿ ನೀಡಿ ನೋಟಿಸ್ ಬೋರ್ಡಿನ ಮೇಲೆ ಸಾಲಪಡೆದ ರೈತರ ಹೆಸರುಗಳನ್ನು ಹಾಕಲು ತೀರ್ಮಾನಿಸಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ ತಿಳಿಸಿದ್ದಾರೆ ರೈತರ 2 ಲಕ್ಷದ ವರೆಗೆ ಹಾಗು 1 ಲಕ್ಷದವರೆಗೆ ಸಾಲ ಮನ್ನಾ ಜುಲೈ 5 ರಂದು ರಾಜ್ಯಬಜೆಟನಲ್ಲಿ ಘೋಷಿಸಿದ ಕುಮಾರಸ್ವಾಮಿಯವರು. ಈಗ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಚಾಲ್ತಿ ಸಾಲಗಳೂ ಕೂಡಾ ಮನ್ನಾ ಮಾಡುವ ವಿಚಾರವನ್ನು ಹೂಂದಿದ್ದಾರೆ. ಹಾಗು ರೈತರಿಗೆ ಬ್ಯಾಂಕುಗಳಲ್ಲಿರುವ ಸಾಲ ಮನ್ನಾ ಮಾಡಿರುವ ಬಗ್ಗೆ ಮಾರ್ಗಸೂಚಿ ಪತ್ರ ಹೂರಡಿಸೂದುಕುರಿತ 4-5 ದಿನಗಳಲ್ಲಿ ಎಲ್ಲಾ ಬ್ಯಾಂಕುಗಳಿಗೆ ಸರ್ಕಾರಿ ಆದೇಶ ಪತ್ರ ಹೂರಡಿಸಲಾಗುವುದು ಎಂದು ಹೇಳಿದ್ದಾರೆ.